Ultimate magazine theme for WordPress.

Negative energy 24ಗಂಟೆಗಳಲ್ಲಿ ಓಡಿಹೋಗುತ್ತೆ

0 5,217

Negative energy will run away in 24 hours ನಿಮ್ಮ ಜೀವನದಲ್ಲಿರುವ ಹಲವಾರು ಸಮಸ್ಯೆಗಳನ್ನ ಕಪ್ಪು ದಾರದಿಂದ ಪರಿಹಾರ ಮಾಡಿಕೊಳ್ಳಬಹುದು ಅದೇನೆಂಬುದನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ಜೀವನದಲ್ಲಿ ಚೆನ್ನಾಗಿ ಇದ್ದರೇ ಮತ್ತೊಬ್ಬರಿಗೆ ಆಗುವುದಿಲ್ಲ. ಬೇರೆಯವರ ಕಣ್ಣು ನಮ್ಮ ಬೀಳುತ್ತದೆ ಎಂಬುದು ಎಲ್ಲರ ಸಮಸ್ಯೆ ಇರುತ್ತದೆ. ಹಲವಾರು ಜನರು ನಮ್ಮ ಮನೆಯ ಅಕ್ಕಪಕ್ಕದವರಿಂದ ಕಣ್ಣು ದೃಷ್ಠಿ ಆಗುತ್ತದೆ ಎಂಬುದನ್ನ ಹೇಳುತ್ತಿರುತ್ತಾರೆ.

ದಾಂಪತ್ಯ ಜೀವನದಲ್ಲಿ ಜಗಳ ಉಂಟಾಗುತ್ತಿರುತ್ತದೆ. ನೀವು ಚೆನ್ನಾಗಿದ್ದರೇ ನಿಮ್ಮ ಎದುರಾಳಿಯು ಏನೂ ಬೇಕಾದರೂ ಮಾಡಬಹುದು. ಇಂತಹ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಪರಿಹಾರವೇನು ಬೇಕಾಗಿಲ್ಲ. ತುಂಬಾ ಸಿಂಪಲ್ ಆಗಿರುವ ಪರಿಹಾರವನ್ನು ಹೇಳಿಕೊಡುತ್ತೇವೆ. ನಮ್ಮ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವ ದೇವರು ಪವನ ಪುತ್ರ ಹನುಮಂತ. Negative energy

ಆಂಜನೇಯನ ಮಂತ್ರವಾದ ಹನುಮಾನ್ ಚಾಲೀಸ ಓದುವುದರಿಂದ ಒಳಿತಾಗುತ್ತದೆ. ಈ ಮಂತ್ರವನ್ನು ಓದುವುದಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಬರುತ್ತದೆ. ನೀವು ಕತ್ತಿಗೆ ಕಟ್ಟಿಕೊಳ್ಳುವಷ್ಟು ಕಪ್ಪುದಾರವನ್ನು ತೆಗೆದುಕೊಂಡು ಏಳು ಗಂಟುಗಳನ್ನು ಕಟ್ಟಿ. ಹೆಣ್ಣು ಮಕ್ಕಳು ತೋಳಿಗೆ ಕಟ್ಟಿಕೊಳ್ಳುವುದಿದ್ದರೇ ನಿಮ್ಮ ತೋಳಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಉದ್ದದ ದಾರವನ್ನು ತೆಗೆದುಕೊಳ್ಳಿ.

ಗಂಡು ಮಕ್ಕಳು ಕತ್ತು ಮತ್ತು ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಹೆಣ್ಣು ಮಕ್ಕಳು ಕಾಲಿಗೆ ಈ ದಾರವನ್ನು ಕಟ್ಟಿಕೊಳ್ಳಬೇಕಾದರೇ ಎಡಗಾಲಿಗೆ ಕಟ್ಟಿಕೊಳ್ಳಿ. ಗಂಡು ಮಕ್ಕಳು ಕಾಲಿಗೆ ಕಟ್ಟಿಕೊಳ್ಳಬೇಕಾದರೇ ಬಲಗಾಲಿಗೆ ಕಟ್ಟಿಕೊಳ್ಳಿ. ಪುರಾತನರು ಕಣ್ಣು ದೃಷ್ಠಿಗೋಸ್ಕರ ಕಪ್ಪುದಾರದ ಬಳಕೆಯನ್ನು ಮಾಡಲು ಹೇಳುತ್ತಿದ್ದರು. ಕಪ್ಪುದಾರವನ್ನು ಏಳು ಗಂಟನ್ನು ಸ್ವಲ್ಪ ಸ್ವಲ್ಪ ಗ್ಯಾಪ್ ಮಾಡಿ ಗಂಟು ಹಾಕಿ ಅದಕ್ಕೆ

ಆಂಜನೇಯಸ್ವಾಮಿಯ ಸಿಂಧೂರವನ್ನು ಹಚ್ಚಬೇಕು. ಶನಿವಾರ ಅಥವಾ ಮಂಗಳವಾರ ಈ ರೀತಿಯ ತಯಾರಿಯನ್ನು ಮಾಡಿಕೊಳ್ಳಿ. ನಂತರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಇಟ್ಟು ಕಟ್ಟಿಕೊಳ್ಳಬಹುದು ಇಲ್ಲವೇ ಮನೆಯಲ್ಲೇ ಆಂಜನೇಯಸ್ವಾಮಿಯ ಪಕ್ಕದಲ್ಲಿ ಇಟ್ಟು ಪೂಜೆ ಮಾಡಿ ಧರಿಸಿಕೊಳ್ಳಬಹುದು. ನಿಮಗೆ ಅನುಕೂಲಕರವಾದ ಕಡೆ ಕಟ್ಟಿಕೊಳ್ಳಬಹುದು. Negative energy

ನಿಮ್ಮ ಸಮಸ್ಯೆಗಳು ಮತ್ತು ನೆಗೆಟಿವ್ ಎನರ್ಜಿ 24 ಗಂಟೆಗಳಲ್ಲಿ ಮಂಜಿನಂತೆ ಕರಗಿ ಹೋಗುತ್ತದೆ. ಇಂತಹ ಪ್ರಯೋಗದಿಂದ ನೀವು ಮಾನಸಿಕ ಚಿಂತೆ ದೂರವಾಗಿ ಸಂತೋಷ ಮತ್ತು ಲವಲವಿಕೆಯಿಂದ ಇರುತ್ತೀರಿ. ತಿಂಗಳಿಗೆ ಒಂದು ಸಲ ಈ ದಾರವನ್ನು ಬದಲಾವಣೆ ಮಾಡಿಕೊಳ್ಳಿ. ಈ ರೀತಿಯ ಸರಳ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮಗೇ ಅದರ ಫಲಿತಾಂಶ ಗೊತ್ತಾಗುತ್ತದೆ.

Leave A Reply

Your email address will not be published.