Ultimate magazine theme for WordPress.

money Laskhmi attraction ಒಂದು ಏಲಕ್ಕೆ ಸುಟ್ಟು ಇಲ್ಲಿ ಹಾಕಿ!

0 12,174

money Laskhmi attraction ನಾವು ಈ ಲೇಖನದಲ್ಲಿ ಒಂದು ಏಲಕ್ಕಿ ಸುಟ್ಟು ಎಲ್ಲಿ ಹಾಕಿದರೆ, ಹೇರಳವಾಗಿ ಹಣ ಬರುತ್ತದೆ. ಎಂದು ತಿಳಿದುಕೊಳ್ಳೋಣ. ಹಣವಂತರಾಗಬೇಕು ಎಂದರೆ , ಕೇವಲ ಒಂದು ಏಲಕ್ಕಿಯನ್ನು ಸುಟ್ಟು ಈ ಕೆಲಸ ಮಾಡಿದರೆ , ಸಾಕು ಅಂದರೂ ಕೂಡ ಹಣ ಬರುತ್ತದೆ ಎಂಬ ರಹಸ್ಯ ಮಾಹಿತಿಯನ್ನು ನಾವು ಇಲ್ಲಿ ತಿಳಿಸಲಾಗಿದೆ . ಏಲಕ್ಕಿಯ ಹೆಸರನ್ನು ಕೇಳಿದರೆ ಅದರ ಪರಿಮಳ ನೆನಪಾಗುತ್ತದೆ . ಏಲಕ್ಕಿಗೆ ಇರುವ ಪರಿಮಳ ಆಹಾರದಲ್ಲಿ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ,

ಏಲಕ್ಕಿಗೆ ಸಂಬಂಧಪಟ್ಟ ಸರಳ ಉಪಾಯವನ್ನು ಮಾಡಿದರು ಸಹ ಅದು ಹಣವನ್ನು ಆಯಸ್ಕಾಂತದಂತೆ ಸೆಳೆಯುತ್ತದೆ . ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರು ಕೈಯಲ್ಲಿ ಹಣ ಉಳಿಯುವುದಿಲ್ಲ . ಅಥವಾ ದುಡಿಮೆಯ ದಾರಿಗಳು ಮುಚ್ಚಿ ಹೋಗಿರುತ್ತವೆ . ಹಿಂದೂ ಧರ್ಮದಲ್ಲಿ ಪ್ರತಿ ದಿನವನ್ನು ಕೂಡ ಒಂದೊಂದು ದೇವಾನು ದೇವತೆಗಳಿಗೆ ಅರ್ಪಿಸಲಾಗಿದೆ . ಶುಕ್ರವಾರವನ್ನು ಸಂಪತ್ತಿನ ಅಧಿ ದೇವತೆಯಾದ ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಲಾಗಿದೆ . money Laskhmi attraction

ಶುಕ್ರವಾರವು ಶುಕ್ರ ಗ್ರಹದ ದಿನಕ್ಕೆ ಸಂಬಂಧ ಇರುವುದರಿಂದ ಶುಕ್ರವಾರದಂದು ಮಾಡುವ ಉಪಾಯಗಳು ದುಪ್ಪಟ್ಟು ಪರಿಣಾಮ ಬೀರುತ್ತದೆ .ಮತ್ತು ಹಣ ಯಥೇಚ್ಛವಾಗಿ ಹರಿದು ಬರುತ್ತದೆ . ಸುಖ , ಶಾಂತಿ , ನೆಮ್ಮದಿ , ಸಮೃದ್ಧಿ , ಆಸ್ತಿ , ವಿಲಾಸಿ ಜೀವನ ಹಣ ಇವೆಲ್ಲವೂ ಕೂಡ ಶುಕ್ರನ ಕೃಪೆಯಿಂದ ಬರುತ್ತದೆ . ಶುಕ್ರವಾರ ಕೆಲವು ಪೂಜೆಗಳನ್ನು ಮಾಡುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆಯಿಂದ ಹೊರಬಂದು ನೆಮ್ಮದಿಯ ಜೀವನವನ್ನು ಪಡೆಯಬಹುದು .

ಶಾಸ್ತ್ರದ ಪ್ರಕಾರ ತುಳಸಿಯು ಲಕ್ಷ್ಮೀದೇವಿಯ ಸ್ವರೂಪವಾಗಿದ್ದು, ಶ್ರೀಮನ್ ನಾರಾಯಣನಿಗೆ ಅತ್ಯಂತ ಪ್ರಿಯವಾದದ್ದು ಎಂದು ಹೇಳಲಾಗಿದೆ . ತುಳಸಿ ಗಿಡ ಇರುವ ಮನೆಯಲ್ಲಿ ಭಗವಂತ ವಿಷ್ಣು ಮತ್ತು ಮಾತೆ ಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರುತ್ತದೆ . ಮನೆಯಲ್ಲಿ ತುಳಸಿ ಗಿಡ ನೆಟ್ಟು ನಿತ್ಯ ಪೂಜೆ ಮಾಡಿ ನಿತ್ಯ ನೀರನ್ನು ಅರ್ಪಿಸಬೇಕು .ತುಳಸಿ ಗಿಡವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ನೆಡಬೇಕು . ತುಳಸಿ ಗಿಡವನ್ನು ನೋಡುವುದರಿಂದ ಹಲವಾರು ಪಾಪಗಳಿಂದ ಮುಕ್ತಿ ಸಿಗುತ್ತದೆ . money Laskhmi attraction

ಈ ಕಾರಣದಿಂದಾಗಿ ಹಿಂದೂ ಧರ್ಮದ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಕಡ್ಡಾಯವಾಗಿ ನೆಡಲಾಗುತ್ತದೆ . ಪ್ರತಿದಿನ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಬೆಳಗಬೇಕು . ದೀಪವನ್ನು ಬೆಳಗುವಾಗ ” ಓಂ ನಮೋ ಭಗವತೇ ವಾಸು ದೇವಾಯ ನಮಃ ” ಈ ಮಂತ್ರವನ್ನು 11 ಬಾರಿ ಪಠಿಸಬೇಕು . ಹೀಗೆ ಮಾಡುವುದರಿಂದ ಶ್ರೀಕೃಷ್ಣನ ಅಪಾರವಾದ ಅನುಗ್ರಹ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಕುಟುಂಬದ ಸದಸ್ಯರ ಮೇಲೆ ಇರುತ್ತದೆ . ಇಲ್ಲಿ ಸಂತೋಷ – ನೆಮ್ಮದಿ ತುಂಬಿರುತ್ತದೆ .

ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರೆ , ಅಥವಾ ಅಶಾಂತಿಯ ವಾತಾವರಣ ಇದ್ದರೆ , ಈ ಶ್ಲೋಕವನ್ನು ನೀವು 108 ಬಾರಿ ಪಠಣೆ ಮಾಡಬೇಕು . ” ಕ್ಲಿಂ ಋಷಿ ಕೇಶಾಯ ನಮಃ ” ಎಂಬ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸಿದರೆ , ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ . ಒಮ್ಮೆ ಮಾತೆ ಮಹಾಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಆದರೆ , ಅದೃಷ್ಟವಂತರು ಇನ್ನೊಬ್ಬರು ಇರುವುದಿಲ್ಲ . money Laskhmi attraction

ಶುಕ್ರವಾರದಂದು ರಾತ್ರಿಯ 11 ಗಂಟೆ 55 ನಿಮಿಷಕ್ಕೆ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿ ಒಬ್ಬಂಟಿಯಾಗಿ ಕುಳಿತುಕೊಳ್ಳಬೇಕು . ನಿಮ್ಮ ಎದುರು ಹತ್ತು ಕವಡೆಗಳನ್ನು ಇರಿಸಿ ತುಪ್ಪದ ದೀಪವನ್ನು ಬೆಳಗಿಸಬೇಕು . ಪ್ರತಿ ಕವಡೆಗೂ ಕುಂಕುಮವನ್ನು ಹಚ್ಚಿ , ನಂತರ ಕಮಲ ಬೀಜದ ಜಪ ಮಾಲೆಯನ್ನು ಹಿಡಿದು , ” ಓಂ ಹರಿಂ ಶ್ರೀ೦ ಶ್ರೀಯೈ ಫಟ್ ! ” ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು .

ಈ ಮಂತ್ರವನ್ನು ಜಪಿಸಿದ ನಂತರ ಪೂಜೆಯಲ್ಲಿ ಇರಿಸಿದ ಕವಡೆಯನ್ನು ನೀವು ಹಣ ಇಡುವ ಸ್ಥಳದಲ್ಲಿ ಇರಿಸಬೇಕು . ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಧನ ಆಗಮನವಾಗುತ್ತದೆ . ಮತ್ತು ಆರ್ಥಿಕ ಸ್ಥಿತಿ ಸದೃಢವಾಗುತ್ತದೆ . ಪೂಜೆ ಮಾಡುವಾಗ ಸ್ವಲ್ಪ ಹಣವನ್ನು ದೇವರ ಕೋಣೆಯಲ್ಲಿ ಇಡಬೇಕು . ಪೂಜೆ ಮಾಡಿದ ನಂತರ ಈ ಹಣವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ . ಹೀಗೆ ಮಾಡುವುದರಿಂದ ನಿಮ್ಮ ಪರ್ಸ್ ನಲ್ಲಿ ಹಣ ಎಂದಿಗೂ ಖಾಲಿ ಆಗುವುದಿಲ್ಲ . money Laskhmi attraction

ಶ್ರೀ ಕೃಷ್ಣನಿಗೆ ದಕ್ಷಿಣಾ ವರ್ತಿ ಶಂಖದಿಂದ ಅಭಿಷೇಕ ಮಾಡುವುದರಿಂದ ಮನೆಯಲ್ಲಿ ರೋಗಗಳು ನಾಶವಾಗುತ್ತದೆ . ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಕೂಡ ಸಿಗುತ್ತದೆ . ಜೀವನದಲ್ಲಿ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ , ಅಥವಾ ಜೀವನದಲ್ಲಿ ಬರೀ ಸೋಲನ್ನೇ ಕಾಣುತ್ತಿದ್ದರೆ , ಈ ಉಪಾಯವನ್ನು ಮಾಡಿ . ” ಕೃಷ್ಟಃ ಶರಣಂ ಮಮ ” ಎಂಬ ಸರಳ ಮಂತ್ರವನ್ನು ಪಠಿಸಿದರೆ , ಶ್ರೀ ಕೃಷ್ಣ ಖಂಡಿತವಾಗಿ ನಿಮ್ಮ ಎಲ್ಲಾ ಜೀವನದ ಸಮಸ್ಯೆಗಳನ್ನು ಪರಿಹರಿಸುತ್ತಾನೆ .

ಲಕ್ಷ್ಮಿಯ ಆಕರ್ಷಣೆಗೆ ಇನ್ನೊಂದು ಸರಳ ಉಪಾಯ ಯಾವುದೆಂದರೆ , ಕೇವಲ ಐದು ಶುಕ್ರವಾರ ಈ ಉಪಾಯವನ್ನು ಮಾಡಿ . ಶುಕ್ರವಾರದ ದಿನ ಮಾತೆ ಮಹಾಲಕ್ಷ್ಮಿಯನ್ನು ಪೂಜಿಸಿದ ನಂತರ ” ಐಂ ರೀಂ ಶ್ರೀಂ ಅಷ್ಟ ಲಕ್ಷ್ಮಿಯೈ ರೀಂ ಸಿದ್ದಯೇ ಮಾಂ ಗೃಹೇ ಅಚ್ಛ ಗಚ್ಛ ನಮಃ ಸ್ವಾಃ !” ಈ ಮಂತ್ರವನ್ನು 108 ಬಾರಿ ಜಪಿಸಿ . ಈ ಮಂತ್ರ ಹೇಳಿದ ನಂತರ ಕನಕಧಾರ ಸ್ತೋತ್ರ ಹೇಳುವುದರಿಂದ , ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ . ಮತ್ತು ಎಂದಿಗೂ ಹಣದ ಕೊರತೆ ಆಗುವುದಿಲ್ಲ .

ಮಹಿಳೆಯರು ಪ್ರತಿ ಶುಕ್ರವಾರ ಈ ಮಂತ್ರ ಹೇಳಲು ಸಾಧ್ಯವಿಲ್ಲವಾದರೆ ಆರು ಶುಕ್ರವಾರ ಪಠಿಸಿ ಪ್ರಯತ್ನ ಮಾಡಿ . ” ಓಂ ಶ್ರೀಂ ರೀಂ ಕ್ಲೀಂ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿ ಜನವಲ್ಲಭಾಯ ಶ್ರೀಂ ಶ್ರೀಂ ಶ್ರೀ ! ” ಈ ಮಂತ್ರವನ್ನು ಕಮಲದ ಬೀಜದ ಮಾಲೆಯನ್ನು ಹಿಡಿದು ಕನಿಷ್ಠ 51 ಬಾರಿ ಜಪಿಸಬೇಕು . ಇದು ನಿಮ್ಮ ಅದೃಷ್ಟವನ್ನು ಬೆಳಗಿಸುವುದು ಮಾತ್ರವಲ್ಲದೆ ನಿಮ್ಮ ಕುಟುಂಬದ ಅದೃಷ್ಟವನ್ನು ಕೂಡ ಬೆಳಗಿಸುತ್ತದೆ .
ಶುಕ್ರನ ಕೃಪೆ ಪಡೆಯುವುದಕ್ಕೆ ಒಂದು ಅದ್ಭುತ ಉಪಾಯ ಇದೆ . ಎರಡು ಸರಳವಾದ ಕೆಲಸ ಮಾಡಿದರೆ ಒಳ್ಳೆಯ ಪರಿಣಾಮ ದೊರೆಯುತ್ತದೆ . money Laskhmi attraction

ಆರು ಶುಕ್ರವಾರ ಈ ಒಂದು ಚಿಕ್ಕ ಕೆಲಸ ಮಾಡುವುದರಿಂದ , ಫಲಿತಾಂಶ ಅದ್ಭುತವಾಗಿರುತ್ತದೆ . ಮೊದಲನೆಯದು ಒಂದು ಏಲಕ್ಕಿಯನ್ನು ಕರ್ಪೂರದ ಜೊತೆ ಹಾಕಿ ಸುಟ್ಟು ಬಿಡಿ . ಅದರಿಂದ ಬರುವ ಬೂದಿಯನ್ನು ತುಪ್ಪದ ಜೊತೆ ಬೆರೆಸಿ , ಆರು ಶುಕ್ರವಾರ ಆ ಬೂದಿಯಿಂದ ಹಣೆಗೆ ತಿಲಕ ಇಟ್ಟುಕೊಳ್ಳಬೇಕು . ಈ ರೀತಿ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತದೆ . ಅಲ್ಲದೇ ರಾತ್ರಿ ಕೆಟ್ಟ ಕನಸುಗಳು ಬರುವುದಿಲ್ಲ . ಒಳ್ಳೆಯ ಕನಸುಗಳು ಮಾತ್ರ ಬರುತ್ತದೆ . ಇದರಿಂದ ಶುಕ್ರನ ಕೃಪೆ ನಿಮಗೆ ಲಭಿಸುತ್ತದೆ . ದಿನದಿಂದ ದಿನಕ್ಕೆ ಹಣದಿಂದ ಬರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತಾ ಹೋಗುತ್ತದೆ .

ಶುಕ್ರವಾರ ಪ್ರಾರಂಭಿಸಿದರೆ , ದಿನ ರಾತ್ರಿ ಈ ಕೆಲಸವನ್ನು 40 ದಿನಗಳು ಮಾಡಬಹುದು . ಅಥವಾ ಆರು ಶುಕ್ರವಾರ ಮಾಡಬಹುದು . ಎರಡನೇ ಉಪಾಯ ಏನೆಂದರೆ , ಒಂದು ಖಾಲಿ ಬಾಟಲಿನಲ್ಲಿ ನೀರು ತುಂಬಿಸಿ , ಅದನ್ನು ನೋಡುತ್ತಾ

ಶ್ರೀ ಬೀಜ ಮಂತ್ರವನ್ನು ಕನಿಷ್ಠ 6 ನಿಮಿಷ ಹೇಳಬೇಕು. ಮನಸ್ಸಿನಲ್ಲಿ ಹೇಳದೆ ಜೋರಾಗಿ ಹೇಳಬೇಕು . ಈ ಕೆಲಸವನ್ನು ರಾತ್ರಿ ಶುಕ್ರವಾರ ಒಂದು ಸಲ ಮಾಡಿದರೆ ಸಾಕು . ಈ ಎರಡು ಉಪಾಯಗಳನ್ನು ಮಾಡುವುದರಿಂದ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗಿ ತೊಂದರೆ ಇಲ್ಲದ ಜೀವನವನ್ನು ನಡೆಸಬಹುದು . ಈ ಒಂದು ಏಲಕ್ಕಿ ನಿಮಗೆ ಶುಕ್ರನ ಕೃಪೆಯನ್ನು ತಂದುಕೊಡುತ್ತದೆ .

Leave A Reply

Your email address will not be published.