Ultimate magazine theme for WordPress.

astrology ಜಾತಕ ಇಲ್ಲದವರು ಜೋತಿಷ್ಯ ಶಾಸ್ತ್ರದಲ್ಲಿ ಹೇಗೆ ಪರಿಹಾರ ಕಂಡುಕೊಳ್ಳುವುದು ? ಸಮಸ್ಯೆಗಳಿಗೆ ಪರಿಹಾರ ಏನು?

0 87

who do not have a horoscope find a solution in astrology?ನಮಸ್ಕಾರ ಸ್ನೇಹಿತರೆ,ಇವತ್ತಿನ ಈ ಸಂಚಿಕೆಯಲ್ಲಿ ಜನ್ಮ ದಿನಾಂಕ ಗೊತ್ತಿಲ್ಲ ಎಂದರೆ ಜಾತಕ ಇಲ್ಲದವರಿಗೆ ಯಾವ ಸಮಸ್ಯೆ ಇದ್ದರೂ ಸರಿ ಆ ಸಮಸ್ಯೆಗಳಿಂದ ಸುಲಭವಾಗಿ ಹೊರಬರಲು ಜನಿಸಿದ ವಾರದ ಪ್ರಕಾರ ಪರಿಹಾರ ಪಾಲಿಸಿದರೆ ಸಾಕು ಶೀಘ್ರವಾಗಿ ನಂದಿ ಹಾಗೂ ಪರಮೇಶ್ವರನ ಅನುಗ್ರಹದಿಂದ ಅಮಾವಾಸ್ಯೆ ಹುಣ್ಣಿಮೆಯ ವಿಶೇಷತೆಯಿಂದ ಕಷ್ಟಗಳು ಬೇಗ ದೂರ ಆಗುತ್ತವೆ.

ಎಷ್ಟೋ ಜನರಿಗೆ ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ಸಮಯ ಗೊತ್ತಿರುವುದಿಲ್ಲ ಅದರಿಂದ ಎಷ್ಟೋ ಸಮಸ್ಯೆಗಳನ್ನು ಅವರು ಎದುರಿಸುತ್ತಾರೆ. ಅಂತವರು ಇದನ್ನು ಮಾಡುವುದನ್ನು ಎಷ್ಟೋ ಕಷ್ಟಗಳು ನಿವಾರಣೆ ಆಗುತ್ತದೆ, ಭಾನುವಾರ ಜನಿಸಿದವರು 12 ಅರಳಿ ಎಲೆಗಳನ್ನು ತೆಗೆದುಕೊಳ್ಳಬೇಕು ಸೋಮವಾರ ಜನಿಸಿದವರು ಎರಡು ಅರಳಿ ಎಲೆಗಳನ್ನು ತೆಗೆದುಕೊಳ್ಳಬೇಕು

ಮಂಗಳವಾರ ಜನಿಸಿದವರು 9 ಅರಳಿ ಎಲೆಗಳನ್ನು ಬುಧವಾರ ಜನಿಸಿದವರು ಐದು ಅರಳಿ ಎಲೆಗಳನ್ನು ಗುರುವಾರ ಜನಿಸಿದವರು ಮೂರು ಅರಳಿ ಎಲೆಗಳನ್ನು ಶುಕ್ರವಾರ ಸಂಜೆ ಆರು ಅರಳಿ ಎಲೆಗಳನ್ನು ಶನಿವಾರ ಜನಿಸಿದವರು ಎಂಟು ಅರಳಿ ಎಲೆಗಳನ್ನು ತೆಗೆದುಕೊಳ್ಳಬೇಕು. ಹೀಗೆ ಹುಟ್ಟಿದ ದಿನದ ಅನುಸಾರವಾಗಿ ಪ್ರತ್ಯೇಕವಾಗಿ ಎಲೆಗಳನ್ನು ತೆಗೆದುಕೊಂಡು ಸೋಮವಾರದಂದು ಶಿವಾಲಯಕ್ಕೆ ಹೋಗಬೇಕು ಶಿವನ ದೇವಸ್ಥಾನದಲ್ಲಿರುವ ನಂದೀಶ್ವರನ ಮೇಲೆ ಅರಳಿ ಎಲೆಗಳನ್ನು ಇರಿಸಬೇಕು.

ಮಣ್ಣಿನ ದೀಪವನ್ನು ಇಟ್ಟು ಎಳ್ಳನ್ನು ಹಾಕಿ ಮೂರು ಬತ್ತಿಯನ್ನು ಬಿಡಿಬಿಡಿಯಾಗಿ ಹಾಕಿ ದೀಪವನ್ನು ಬೆಳಗಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಇರುವಂತಹ ಕಷ್ಟಗಳು ಸುಲಭವಾಗಿ ಕೊನೆಗೊಳ್ಳುತ್ತದೆ ಹಣಕಾಸಿನ ಸಮಸ್ಯೆ ಆಗಿರಬಹುದು ಆರೋಗ್ಯ ಸಮಸ್ಯೆ ಆಗಿರಬಹುದು ಉದ್ಯೋಗ ಸಮಸ್ಯೆ ಇವೆಲ್ಲವೂ ಶೀಘ್ರವಾಗಿ ದೂರವಾಗುತ್ತದೆ.

ವಾಸ್ತು ಶಾಖದಲ್ಲಿ ಅರಳಿ ಎಲೆಗಳಿಗೆ ತುಂಬಾನೇ ಮಹತ್ವವಿದೆ ಎಂತದ್ದೇ ದೋಷಗಳನ್ನು ನಿವಾರಣೆ ಮಾಡುವ ಶಕ್ತಿ ಇದೆ ಆದ್ದರಿಂದ ನೀವು ಜನಿಸಿದ ದಿನಕ್ಕೆ ಅನುಗುಣವಾಗಿ ಈ ಪರಿಹಾರವನ್ನು ಪಾಲಿಸಿದರೆ ಪರಮೇಶ್ವರ ಅನುಗ್ರಹದಿಂದ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಂದ ಸುಲಭವಾಗಿ ಹೊರಗೆ ಬರಬಹುದು. ಯಾರಿಗೂ ಕೇಳಿಕೊಳ್ಳಲಾಗದಂತ ಕಷ್ಟಗಳು ಬಂದಾಗ ಇದೇ ಅರಳಿ ಎಲೆಗಳ ದೀಪವನ್ನು ಹೇಗೆ ಬೆಳಗಿಸಬೇಕು ಎಂಬುದಾದರೆ ನೀವು ಪುರುಷ ದೇವರನ್ನು ಅಥವಾ ಗಂಡು ದೇವರನ್ನು ಪೂಜಿಸುವವರಾಗಿದ್ದರೆ ಅಮಾವಾಸ್ಯೆಯ ದಿನ ಶಿವಾಲಯದ ಮುಂದೆ ನಂದೇಶ್ವರನ ಹತ್ತಿರ ದೀಪವನ್ನು ಬೆಳಗಿಸಬೇಕು.

ಹಾಗೆಯೇ ಸ್ತ್ರೀ ದೇವರನ್ನು ಪೂಜಿಸುವವರು ಲಕ್ಷ್ಮೀದೇವಿ ಆಗಿರಬಹುದುಸರಸ್ವತಿ ದೇವಿಯಾಗಿರಬಹುದು ನಿಮಗೆ ದಿನ ಹುಣ್ಣಿಮೆಯ ದಿನ ಶಿವಾಲಯಕ್ಕೆ ಎಲೆಗಳ ದೀಪವನ್ನು ಇಟ್ಟು ದೀಪಾರಾಧನೆಯನ್ನು ಮಾಡಿ ಬರಬೇಕು. ನೀವು ಪಡುವಂತಹ ಸಂಕಷ್ಟಗಳಿಗೆ ಈ ರೀತಿ ಮಾಡುವುದು ಪರಿಹಾರವಾಗಿದೆ ನಿಮ್ಮ ಜನ್ಮದಿನ ಜನ್ಮ ನಕ್ಷತ್ರ, ಇರುವಂತಹ ದಿನ ದೀಪಗಳನ್ನು ಅರಳಿ ಎಲೆಗಳ ಮೇಲೆ ಇಟ್ಟು ಮೂರು ಬತ್ತಿಗಳನ್ನು ಇಟ್ಟು ಎಳ್ಳೆಣ್ಣೆ ಸಹಾಯದಿಂದ ಬೆಳಗುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ.

ಶಕ್ತಿಶಾಲಿಯಾದ ದೀಪಾರಾದನೆಗಳಲ್ಲಿ ಈ ದೀಪವು ಒಂದಾಗಿದ್ದು ಸಾಕಷ್ಟು ಪರಿಹಾರಗಳನ್ನು ಪಾಲಿಸಿದರು ಕೂಡ ಫಲ ಕೊಟ್ಟಿಲ್ಲ ಎನ್ನುವವರು ಈ ಒಂದು ಪರಿಹಾರವನ್ನು ಪಾಲಿಸಿ ನೋಡಿ ಜೀವನದಲ್ಲಿ ಚಮತ್ಕಾರ ಎಂದಂತೆ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತದೆ, ದೈವಬಲ ಪ್ರಾಪ್ತಿಯಾಗುತ್ತದೆ.

ನೋಡಿದಿರಲ್ಲ ಸ್ನೇಹಿತರೆ ಯಾವ ಯಾವ ಪರಿಹಾರ ಪಾಲಿಸಿದರೆ ವಿಶೇಷ ಅದೃಷ್ಟ ಪ್ರಾಪ್ತಿಯಾಗುತ್ತದೆ ಕಷ್ಟಗಳು ಕಡಿಮೆಯಾಗಿ ದೇವರ ನಗರ ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ ಈ ಒಂದು ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದೇವೆ.
ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೆ ಕಮೆಂಟ್ ಮಾಡಿ ಧನ್ಯವಾದಗಳು.

READ MORE

Leave A Reply

Your email address will not be published.