Ultimate magazine theme for WordPress.

vastu tips ಯಾರೂ ನೋಡದಂತೆ ಅವುಗಳನ್ನು ಮರೆಮಾಡಿ, ಇಲ್ಲದಿದ್ದರೆ ಕಷ್ಟ ತಪ್ಪೋಲ್ಲ

0 72

vastu tips ನಮಸ್ಕಾರ ಸ್ನೇಹಿತರೆ ಇವತ್ತಿನ ಎಂಟನೇ ಈ ವಸ್ತುಗಳನ್ನು ಯಾರಿಗೂ ಕಾಣದಂತೆ ಬಚ್ಚಿಡಬೇಕು ಇಲ್ಲವಾದಲ್ಲಿ ಜೀವನದಲ್ಲಿ ಘೋರ ಕಷ್ಟಗಳು ತಪ್ಪುವುದಿಲ್ಲ ಎನ್ನುವ ರಹಸ್ಯ ಮಾಹಿತಿಯನ್ನು ಈ ಸಂಚಿಕೆಯಲ್ಲಿ ತಿಳಿಸುತ್ತೇವೆ.
ನಮ್ಮ ಸುತ್ತಮುತ್ತ ಎರಡು ರೀತಿಯ ಜನರಿರುತ್ತಾರೆ ಒಬ್ರು ಏನಾಗುತ್ತೆ ಮಾಡಿದರೆ? ಏನಾದ್ರೂ ಆಗಲಿ ನಮಗೆ ಏನು ಅನ್ನುವವರು ಒಂದು ಕಡೆಯಾದರೆ ಅಯ್ಯಯ್ಯೋ ಇದನ್ನು ಮಾಡಿದರೆ ಏನೇನೋ ಆಗುತ್ತದೆ ಮಾಡದೇ ಇದ್ದರೆ ಒಳ್ಳೆಯದು ಇಂದು ಯೋಚನೆ ಮಾಡುವವರು ಮತ್ತೊಂದು ಕಡೆ

ಈ ನಿರ್ಲಕ್ಷ ಮಾಡುವ ಜನರು ಎಂದರೆ ಏನು ಮಾಡಿದರೆ ಯಾರಿಗೆ ಏನು ಎಂದು ಯೋಚನೆ ಮಾಡುವ ಜನ ತಮ್ಮಲ್ಲಿರುವ ವಸ್ತುವನ್ನು ಹಣವನ್ನು ಅಥವಾ ತಮ್ಮ ಜೀವನದಲ್ಲಿ ಎಷ್ಟು ಎಂಜಾಯ್ ಮಾಡ್ತಿದ್ದೀರಾ ಎನ್ನುವುದನ್ನು ಎಲ್ಲರಿಗೂ ತೋರಿಸೋದಕ್ಕೆ ಇಷ್ಟಪಡುತ್ತಾರೆ. ಅದೆಷ್ಟು ತಮ್ಮ ಜೀವನವನ್ನು ತೆರೆದಿರುತ್ತಾರೆ ಅಂದರೆ ಮುಂದೊಂದಿನ ಅಯ್ಯೋ ನನಗೆ ದೃಷ್ಟಿಯಾಗಿದೆ ಯಾರೋ ನನ್ನ ಮೇಲೆ ಕಣ್ಣು ಹಾಕಿದರೆ ಅಂತ ಪಶ್ಚಾತಾಪ ಪಡುವಂತಾಗುತ್ತದೆ.

ಸಾಧ್ಯವಾದರೆ ಹೆಚ್ಚು ಮುಚ್ಚಿರೋದಕ್ಕೆ ಪ್ರಯತ್ನವನ್ನು ಪಡಬೇಕು. ವಾಸ್ತು ಶಾಸ್ತ್ರದಲ್ಲಿ ನಾಲ್ಕು ಪ್ರಮುಖ ವಸ್ತುಗಳು ಅಥವಾ ವಿಷಯಗಳ ಬಗ್ಗೆ ಹೇಳಲಾಗಿದೆ ಈ ವಸ್ತುಗಳನ್ನು ನೀವು ಸ್ವಲ್ಪ ಪ್ರದರ್ಶನ ಮಾಡಿದರು ಅಥವಾ ತೋರಿಸಿಕೊಂಡರು ನಿಮ್ಮ ಜೀವನದಲ್ಲಿ ದೊಡ್ಡದಾದ ಸಮಸ್ಯೆಗಳಲ್ಲಿ ಸಿಲುಕಿ ಹಾಕಿಕೊಳ್ಳುವುದು ಖಚಿತ ಹಾಗಾದರೆ ಆ ವಸ್ತುಗಳು ಯಾವುವು ಅವುಗಳನ್ನ ಎಲ್ಲರಿಗೂ ತೋರಿಸಿರುವುದರಿಂದ ಏನೇನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಹೇಳುತ್ತೇವೆ.

ಮೊದಲನೇದಾಗಿ ಮನೆಯ ಪೂಜಾ ಮಂದಿರ ಅಥವಾ ದೇವರಕೋಣೆ ಇದು ಚೆನ್ನಾಗಿರಬೇಕು ನಿಜ ಆದರೆ ಅಕ್ಕ ಪಕ್ಕದ ಮನೆಯವರು ಸಂಬಂಧಿಕರು ನೋಡಿ ನೋಡಿ ಆಕರ್ಷಿಕವಾಗುವಂತೆ ಕಟ್ಟಿಸುವುದು ಒಳ್ಳೆಯದಲ್ಲ ಏಕೆಂದರೆ ಪೂಜಾ ಮಂತ್ರ ನಿಮ್ಮ ವೈಯಕ್ತಿಕ ಕೋಣೆಯಾಗಿದೆ ಹಾಗಾಗಿ ಇದನ್ನು ಯಾವತ್ತು ಪ್ರದರ್ಶನ ಸ್ಥಳವಾಗಿ ಮಾಡಬಾರದು ನೀವು ದೊಡ್ಡದಾ ಭವ್ಯ ಮುಂದಿನ ನಿರ್ಮಾಣ ಮಾಡಿದರೆ ಅಲ್ಲಿ ಬಂದವರು ಮನೋಕಾಮನೆಗಳನ್ನ ಬೇಡಿಕೊಳ್ಳುತ್ತಾರೆ,

ದೇವರು ಮನೋಕಾಮನೆಗಳನ್ನ ಈಡೇರಿಸಿದರೆ ಮತ್ತೆ ನಿಮ್ಮ ಮನೆಗೆ ಬಂದು ಕಾಣಿಕೆ ಹಾಕಿ ಹೋಗಬಹುದು ಆದರೆ ನೆನಪಿರಲಿ ನಿಮ್ಮ ಮನೆ ದೇವಸ್ಥಾನವಲ್ಲ ಹಾಗಾಗಿ ಮನೆಯ ಪೂಜಾ ಮಂದಿರವನ್ನು ಯಾರಿಗೂ ಕಾಣದಂತೆ ಇಡುವುದು ಉತ್ತಮ, ಎಷ್ಟು ಸಣ್ಣದಾಗಿದ್ದರೂ ಪರವಾಗಿಲ್ಲ ಅಲ್ಲಿ ಪೂಜೆ ಮತ್ತು ಭಕ್ತಿ ಸದಾ ಇರಬೇಕು.
ಎರಡನೆಯದಾಗಿ ಹಣ ನಿಮಗೆ ಎಷ್ಟೋ ಹಣ ಇರಬಹುದು ಶ್ರೀಮಂತಿಕೆಯು ಇರಬಹುದು ಆದರೆ ಯಾವುದನ್ನು ತೋರಿಸಿಕೊಳ್ಳಬಾರದು

ನಿಮ್ಮ ಬಳಿ ಹಣ ಇದ್ದರೆ ಎಲ್ಲರಿಗೂ ತೋರಿಸಬೇಕು ಅಂತೇನಿಲ್ಲ ನೀವು ನಿಮ್ಮ ಶ್ರೀಮಂತಿಕೆಯ ಬಗ್ಗೆ ಹೆಚ್ಚು ಜನರ ಬಳಿ ಹೇಳಿದಷ್ಟು ಅದರಿಂದ ನೀವು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಹೌದು ಇದರಿಂದ ಮನೆಯಲ್ಲಿ ಕಳ್ಳತನವು ಆಗಬಹುದು ಅಷ್ಟೇ ಅಲ್ಲ ನಿಮ್ಮ ಶ್ರೀಮಂತಿಕೆ ಕುಂದಲೂಬಹುದು ಹಣದ ವಿಷಯದ ಬಗ್ಗೆ ನೀವು ಯಾರ ಬಳಿಯೂ ಹೇಳಿಕೊಳ್ಳದಿರುವುದು ಉತ್ತಮ. ಎಲ್ಲರೂ ಕೂಡ ನನ್ನನ್ನೇ ನೋಡಬೇಕು ಎನ್ನುವ ಭಾವನೆ ಬೇಡ ಹಾಗಾಗಿ ಹುಷಾರಾಗಿರಿ. ನೀವು ಇನ್ನೊಬ್ಬರಿಂದ ಮುಚ್ಚಿಡುವಂತಹ ಇನ್ನೊಂದು ವಿಷಯ ಏನೆಂದರೆ ಅದು ಪ್ರಾಪರ್ಟಿ ನಿಮ್ಮ ಬಳಿ ದೊಡ್ಡ ಬಂಗಲೆಗಳು ಇರಬಹುದು ಕಾರುಗಳಿರಬಹುದು ಅಂಗಡಿಗಳಿರಬಹುದು

ಬಂಡವಾಳ ಕೂಡ ದೊಡ್ಡದಿರಬಹುದು ಈ ಯಾವ ವಿಷಯಗಳನ್ನು ಕೂಡ ನೀವು ಇನ್ನೊಬ್ಬ ವ್ಯಕ್ತಿಯ ಬಳಿ ಅಪ್ಪಿತಪ್ಪಿಯು ಹೇಳಬಾರದು. ಆ ರೀತಿ ಹೇಳಿದಾಗ ಎದ್ರುಗಡೆ ಇರುವಂತಹ ವ್ಯಕ್ತಿಯನ್ನು ನೀವು ಕೀಳಾಗಿ ಕಂಡಂತೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಲೇಬೇಡಿ ಇದರಿಂದ ಬೇಗನೆ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ ಹಾಗಾಗಿ ದಿನ ಬಳಿ ಏನಿದೆಯೋ ಅದನ್ನು ಕೊಟ್ಟಿರುವ ದೇವರಿಗೆ ಧನ್ಯವಾದಗಳು ಹೇಳಿ ನಿಮ್ಮ ಪಾಡಿಗೆ ನೀವು ಇರಿ. ಅದನ್ನು ಪ್ರದರ್ಶಿಸುವ ಅಗತ್ಯವೇ ಇಲ್ಲ ಮತ್ತೊಂದು ವಿಷಯ ಯಾವುದೆಂದರೆ ಆಹಾರ,

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಏನೇ ವಿಶೇಷವಾದ ತಿಂಡಿ ತಿನಿಸುಗಳನ್ನು ಮಾಡಿದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಕದೇ ಇದ್ದರೆ ನಮಗೆ ಸಮಾಧಾನವೇ ಇರುವುದಿಲ್ಲ ಸ್ವೀಟ್ ಮಾಡಿದರು ಫೋಟೋ ಕೇಕ್ ಮಾಡಿದರು ಫೋಟೋ, ಬಿರಿಯಾನಿ ಮಾಡಿದರು ಫೋಟೋ ಇದನ್ನೆಲ್ಲಾ ನಿಮ್ಮ ಫ್ಯಾಮಿಲಿಯವರು ಹಾಗೂ ಫ್ರೆಂಡ್ಸ್ ನೋಡಬೇಕೆನ್ನುವುದು ನಿಮ್ಮ ಆಸೆ ಇದರ ಜೊತೆಗೆ ಹೋಟೆಲ್ಗೆ ಹೋಗಿ ತಿಂಡಿ ಊಟ ಮಾಡಿದ್ದು ಕೂಡ ಫೋಟೋ ತೆಗೆಯುವುದು ಅದನ್ನು ಪೋಸ್ಟ್ ಮಾಡುವುದು.

ಸ್ನೇಹಿತರೆ ಇದರಿಂದ ಏನಾಗುತ್ತದೆ ಎಂದರೆ ನೀವು ತಿನ್ನುವ ಆಹಾರಕ್ಕೆ ದೃಷ್ಟಿಯಾಗುತ್ತದೆ ಏಕೆಂದರೆ ಈ ಭೂಮಿ ಮೇಲೆ ಎಷ್ಟೋ ಜನರಿಗೆ ತಿನ್ನಲು ಆಹಾರವಿಲ್ಲದೆ ಜೊತೆಗೆ ತೊಡಲು ಬಟ್ಟೆ ಇಲ್ಲದೆ ಇರುವವರು ಇರುತ್ತಾರೆ, ರುಚಿರುಚಿಯಾದ ಬಗೆಬಗೆಯಾದ ಆಹಾರವನ್ನು ತಯಾರಿಸುವಂತಹ ಶಕ್ತಿಯು ಅವರಲ್ಲಿ ಇರುವುದಿಲ್ಲ ಹೀಗಿರುವಾಗ ನೀವು ಈ ರೀತಿಯಾದ ಫೋಟೋವನ್ನು ಹಾಕುವುದರಿಂದ ಅದರ ಮೇಲೆ ದೃಷ್ಟಿ ಆಗುತ್ತದೆ, ಇದರಿಂದ ಆರೋಗ್ಯ ಸಮಸ್ಯೆಗಳು

ಬಂದರೂ ಬರಬಹುದು ಹಾಗಾಗಿ ಬೇರೆಯವರ ಮೇಲೆ ಆಹಾರದ ಪ್ರದರ್ಶನ ಮಾಡುವ ಬದಲು ಇಷ್ಟೊಂದು ಆಹಾರ ಸಿಕ್ಕಿರುವ ನಿಮಗೆ ಕೊಟ್ಟಿರುವಂತಹ ಭಗವಂತನಿಗೆ ಅಲ್ಲಿಯೇ ನಮಸ್ಕರಿಸಿ ಎಲ್ಲದು ಒಳ್ಳೆಯದಾಗುತ್ತದೆ. ಸ್ನೇಹಿತರೆ ಈ ಒಂದು ನಾಲ್ಕು ವಸ್ತುಗಳನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಟ್ಟರೆ ನೀವು ಜೀವನದಲ್ಲಿ ಆದಷ್ಟು ಪ್ರಗತಿಯನ್ನು ಸಾಧಿಸುತ್ತಾ ಹೋಗುತ್ತೀರಿ. ನಮ್ಮಲ್ಲಿ ಏನಿರುತ್ತದೆಯೋ ಅದು ನಮಗೆ ಆ ದೇವರು ಕೊಟ್ಟಂತಹ ವರ ಅದನ್ನು ತಡೆದುಕೊಂಡು ನಾವು ಖುಷಿಯಾಗಿರಬೇಕೇ ವಿನಃ ಅದನ್ನು ಇನ್ನೊಬ್ಬರ ಮುಂದೆ ಪ್ರದರ್ಶನ ಕೆಟ್ಟು ಖುಷಿ ಪಡುವುದು ಒಳ್ಳೆಯದಲ್ಲ,

ಒಂದು ವೇಳೆ ಯಾರು ಕೆಟ್ಟ ದೃಷ್ಟಿ ಹಾಕದಿದ್ದರೂ ನಿಮ್ಮಲ್ಲಿರುವಂತಹ ಆಸ್ತೀ,ಹಣ ಆಹಾರವನ್ನು ನೋಡಿ ಅಯ್ಯೋ ನಮ್ಮ ಬಳಿ ಇದು ಇಲ್ಲವಲ್ಲ ಇಷ್ಟೊಂದು ಹಣ ನಮ್ಮಲ್ಲಿದ್ದರೆ ಎಷ್ಟು ಚೆನ್ನಾಗಿ ಬಾಳಬಹುದಿತ್ತು ಎಂದು ಅಂದುಕೊಂಡರೆ ಸಾಕು ಅವರ ಪಶ್ಚಾತಾಪದ ಒಂದು ಸಣ್ಣಗೆರೆ ನಿಮ್ಮ ಜೀವನಕ್ಕೆ ಸೋಕಿದರೆ ಸಾಕು ನೀವು ನಿಮ್ಮ ಜೀವನದಲ್ಲಿ ಬರೀ ಕೆಟ್ಟದ್ದನ್ನೇ ಅನುಭವಿಸಬೇಕಾಗಿ ಬರುತ್ತದೆ. ಹಾಗಾಗಿ ಇನ್ನು ಮುಂದೆ ಆದರೂ ಎಲ್ಲರ ಎದುರು ಪ್ರದರ್ಶನ ಮಾಡುವ ಮುನ್ನ ಈ ಎಲ್ಲಾ ವಿಷಯಗಳು ನೆನಪಿಗೆ ಬರುತ್ತದೆ ಎಂದು ಅಂದುಕೊಳ್ಳುತ್ತೇವೆ.
ಓಂ ರಾಘವೇಂದ್ರಾಯ ನಮಃ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.

Leave A Reply

Your email address will not be published.