Ultimate magazine theme for WordPress.

Lord Shani ಶನೀಶ್ವರ ದೇವರ ಅನುಗ್ರಹ ಯಾರಿಗೆ ಬೇಡ ಹೇಳಿ. ಎಲ್ಲರಿಗೂ ಬೇಕು. ಈ ರೀತಿ ಮಾರ್ಗಗಳು ಶ್ರೀ ದೇವರ ಅನುಗ್ರಹಕ್ಕೆ ಕಾರಣವಾಗಬಹುದು.ಪ್ರಯತ್ನಿಸಿ

0 91

Lord Shani’s blessings ನಮಸ್ಕಾರ ಸ್ನೇಹಿತರೆ. ಇವತ್ತಿನ ಈ ಸಂಚಿಕೆಯಲ್ಲಿ ಶನೇಶ್ವರ ಎಂದರೆ ಕಷ್ಟಗಳನ್ನ ತೊಂದರೆಗಳನ್ನ ಸಮಸ್ಯೆಗಳನ್ನ ಸೃಷ್ಟಿಸುವವನು ಎಂದು ಭಾವಿಸುವುದುಂಟು ಆದರೆ ಶನೇಶ್ವರ ಮಾನವರನ್ನ ಮಾನವ ಕುಲವನ್ನು ಅನೇಕ ರೀತಿಯಲ್ಲಿ ಒಳಿತು ಮಾಡುತ್ತಾನೆ ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಶನೇಶ್ವರನ ಕೃಪೆ ನಮ್ಮ ಮೇಲೆ ಇರಬೇಕು ಅಂದರೆ ನಾವು ಯಾವ ರೀತಿಯಾಗಿ ಪೂಜಿಸಿ ಪ್ರಾರ್ಥಿಸಿಕೊಳ್ಳಬೇಕು ಈ ರೀತಿಯಾದ ಮಾರ್ಗಗಳನ್ನು ಅನುಸರಿಸಿ ಶನೇಶ್ವರನ್ನು ಪೂಜಿಸಿಕೊಂಡರೆ ಶನಿಯ ಕಾಟ ತಪ್ಪುತ್ತದೆ ಮುಖ್ಯವಾಗಿ ನವಗ್ರಹಗಳಿಗೆ ಪ್ರದಕ್ಷಿಣ ಹಾಕುವಾಗ ಶನೇಶ್ವರನಿಗೆ ಭಕ್ತಿಯಿಂದ ತಪ್ಪದೆ ನಮಸ್ಕರಿಸಬೇಕು ಶನಿವಾರದ ದಿನ ನೀಲಿ ಬಣ್ಣ ಅಥವಾ ಕಪ್ಪನೆಯ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಶನೇಶ್ವರನ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಶನಿವಾರದ ದಿನ ನೀವು ಎಳ್ಳು ಉಂಡೆಯನ್ನು ಮಾಡಿ ಶನೇಶ್ವರನಿಗೆ ನೈವೇದ್ಯವನ್ನು ಸಮರ್ಪಿಸಿ ಶಿವನ ಆರಾಧನೆಯನ್ನು ಮಾಡುವುದರಿಂದ ಶನೇಶ್ವರನು ನಿಮ್ಮನ್ನು ಆಪತ್ತಿನಿಂದ ಪಾರು ಮಾಡುತ್ತಾನೆ ಇನ್ನು ಉದ್ದಿನ ವಡೆಯನ್ನು ಮಾಡಿ ನಿಮ್ಮ ಮನೆಯಲ್ಲಿರುವ ಆಂಜನೇಯ ದೇವರಿಗೆ ಈ ಮಾಲೆಯನ್ನು ಹಾಕಿ ಅಥವಾ ಊರಿನಲ್ಲಿರುವ ಊರಿನಲ್ಲಿರುವ ಆಂಜನೇಯ ದೇವಸ್ಥಾನದ ಮೂರ್ತಿಗೆ ಈ ಮಾಲೆಯನ್ನು ಹಾಕಿ ಪೂಜಿಸಿಕೊಂಡು ಅಭಿಷೇಕ ಮಾಡಿಕೊಳ್ಳುವುದರಿಂದ ಶನಿಯ ದೋಷಗಳು ತೊಲಗುತ್ತವೆ.

ಶನೇಶ್ವರನ ವ್ರತವನ್ನು ಮಾಡಿಸಿ ಮಾಡಿಸಿ ಶನೇಶ್ವರನ ಪೂಜೆಯನ್ನು ಮಾಡೋದರಿಂದ ಶನಿ ಕಾಟದ ಪರಿಹಾರ ಪಡೆದುಕೊಳ್ಳಬಹುದು ಹತ್ತಿಯ ಬತ್ತಿಯ ದೀಪವನ್ನು ಹಚ್ಚಿ ನವಗ್ರಹ ದೇವಸ್ಥಾನಕ್ಕೆ ಹೋಗಿ ಶ್ರದ್ಧಾಭಕ್ತಿಯಿಂದ ಬೇಡಿಕೊಂಡು ದೀಪವನ್ನು ಮುಡಿಸುವುದನ್ನು ಸಾಕಷ್ಟು ದೋಷಗಳ ನಿವಾರಣೆಯಾಗುತ್ತದೆ.

ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದರಲ್ಲಿ ನಿಮ್ಮ ಮುಖವನ್ನು ನೋಡಿ ಹತ್ತಿಯ ಬತ್ತಿಯ ದೀಪವನ್ನು ಹಚ್ಚಿ ಅದನ್ನು ದಾನವಾಗಿ ನೀಡಬೇಕು ಶನಿಗೆ ಅಭಿಷೇಕ ಮಾಡಿಸಿ ನಿಮ್ಮ ಹತ್ತಿರದ ಶನೇಶ್ವರ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯಿಂದ ಶನೇಶ್ವರನಿಗೆ ಅಭಿಷೇಕ ಮಾಡಿಸಿಕೊಂಡು ಕುಟುಂಬದ ಪ್ರತಿಯೊಬ್ಬ ಸದಸ್ಯರು ಉಪಸ್ಥಿತರಿರುವುದರಿಂದ ಒಳ್ಳೆಯದಾಗುತ್ತದೆ

ಇನ್ನು ಪ್ರತಿನಿತ್ಯ ಸ್ನಾನ ಮುಗಿಸಿಕೊಂಡು ಮನೆಯಲ್ಲಿ ಆಗಲಿ ದೇವಾಲಯದಲ್ಲಾಗಲಿ 10 ನಿಮಿಷಗಳ ಕಾಲ ಧ್ಯಾನಮಗ್ನರಾಗಿ ಶನೇಶ್ವರನ ಅಷ್ಟೋತ್ರಗಳನ್ನು ಪಠಿಸುವುದರಿಂದ ಮನೆಗೆ ನೆಮ್ಮದಿ ಹಾಗೂ ಶನಿಯ ಕಾಟ ದೂರವಾಗುತ್ತದೆ ಈ ರೀತಿ ಪ್ರತಿ ಶನಿವಾರ ಮಾಡುವುದರಿಂದ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.
ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.

Read more

Leave A Reply

Your email address will not be published.