Ultimate magazine theme for WordPress.

kavade astrology ಕವಡೆಯನ್ನು ಹೀಗೆ ಬಳಸಿದರೆ ನಿಮ್ಮಷ್ಟು ಶ್ರೀಮಂತರು ಯಾರೂ ಇರುವುದಿಲ್ಲ

0 89

kavade astrology-ಕವಡೆ ಶಾಸ್ತ್ರ ನಮಸ್ಕಾರ ಸ್ನೇಹಿತರೆ ಈ ಬಣ್ಣದ ಕವಡೆಗಳು ಮನೆಯಲ್ಲಿ ಇದ್ದರೆ ನೀವು ಶ್ರೀಮಂತರಾಗುತ್ತೀರಾ ಅದು ಹೇಗೆ ಹೇಗೆ ಅಂದರೆ ಇವತ್ತಿನ ಈ ಸಂಚಿಕೆಯನ್ನು ಓದಿ ಕೆಲವರು ಆಗಾಗ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತ ಹೇಳುತ್ತಾ ಇರುತ್ತಾರೆ ಇದು ತುಂಬಾ ಜನಪ್ರಿಯವಾಗಿರುವ ಮಾತು ಹಾಗಾದ್ರೆ ಕವಡೆಗೆ ಕಿಮ್ಮತ್ತೆ ಅಂದರೆ ಬೆಲೆನೇ ಇಲ್ಲವಾ ಹಾಗಂತ ನೀವು ಅಂದುಕೊಳ್ಳಬಹುದು ಶಾಸ್ತ್ರ ಹೇಳುವವರು ಇದೇ ಕವಡೆಯಿಂದ ಜನರ ಜಾತಕವನ್ನು ಹೇಳುತ್ತಾರೆ ಆದರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಕವಡೆಯಿಂದ ಹೇಗೆ ಭವಿಷ್ಯವನ್ನು ತಿಳಿದುಕೊಳ್ಳುವುದು ಅಂತ ಹೇಳುವುದಿಲ್ಲ ಬದಲಾಗಿ ಕವಡೆಯಿಂದ ಅಪಾರಶ್ರೀಮಂತ ಹೇಗೆ ಆಗಬಹುದು ಅಂತ ಇವತ್ತಿನ

ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಭವಿಷ್ಯ ಹೇಳುವವರು ಕವಡೆಯಿಂದ ನಿಮ್ಮ ಭವಿಷ್ಯವನ್ನು ಹೇಳುವುದನ್ನು ನೋಡಿರುತ್ತೀರಾ ಎಷ್ಟೋ ಬಾರಿ ಅವರು ಹೇಳುವ ಪರಿಹಾರದಿಂದ ಮುಕ್ತಿಯನ್ನು ಕೊಡುತ್ತದೆ ಹಾಗೆ ಇನ್ನೂ ಕೆಲವರು ಮನೆಯಲ್ಲಿ ಈ ಕವಡೆಯನ್ನು ಇಟ್ಟು ಪೂಜೆ ಮಾಡುತ್ತಿರುತ್ತಾರೆ ಯಾಕಪ್ಪ ಈ ಕವಡೆಗೆ ಇಷ್ಟೊಂದು ಮಹತ್ವ ಕೊಡುವುದು ಈ ಕವಡೆಗೆ ಅಂತಾ ಶಕ್ತಿ ಇದೆಯಾ ಹಾಗಂತ ನಿಮಗೂ ಆಗಾಗ ಅನಿಸುತ್ತಾ ಇರುತ್ತದೆ ಅಲ್ಲವ ಪುರಾಣಗಳಲ್ಲಿ ಕವಡೆಯ ಶಕ್ತಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ ಅಲ್ಲಿಗೆ ನೀವೇ ಅರ್ಥ ಮಾಡಿಕೊಳ್ಳಿ ಇದಕ್ಕೆ ಅದೆಂಥ ಶಕ್ತಿ ಇದೆ ಅಂತ ಋಷಿಮುನಿಗಳಿಂದ ಹಿಡಿದು ರಾಜ ಮಹಾರಾಜರು ತಮ್ಮ ಪೂಜಾ ಸಮಯದಲ್ಲಿ

ಈ ಕವಡೆಯನ್ನು ಉಪಯೋಗಿಸುತ್ತಿದ್ದರು ಅದಕ್ಕೆ ಹೇಳುತ್ತಿದ್ದೇವೆ ಈ ಕವಡೆಯನ್ನು ಸಾಮಾನ್ಯ ಕವಡೆ ಅಂತ ಅಂದುಕೊಳ್ಳಬೇಡಿ ಇದಕ್ಕೆ ಇರುವಂತಹ ಶಕ್ತಿ ನಮ್ಮೆಲ್ಲರ ಊಹೆಗೂ ಮೀರಿದೆ ಪುರಾಣದಲ್ಲಿ ಉಲ್ಲೇಖವಾಗಿರುವ ಹಾಗೆ ಸಮುದ್ರ ಮಂಥನದ ಸಮಯದಲ್ಲಿ 14 ಬಗೆಯ ಆಭರಣಗಳು ಸಮುದ್ರದ ಒಡಲಾಳದಿಂದ ಹೊರಗೆ ಬಂದಿದ್ದವು ಅವುಗಳಲ್ಲಿ ಕವಡೆಯೂ ಕೂಡ ಒಂದು ಅದಕ್ಕಾಗಿ ಕವಡೆಯನ್ನು ಇಂದಿಗೂ ಪೂಜಿಸಲಾಗುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಇನ್ನೊಂದು ಕಥೆಯ ಪ್ರಕಾರ ಸಮುದ್ರ ಮಂಥನದಲ್ಲಿ ಕವಡೆಯು ಲಕ್ಷ್ಮೀದೇವಿಯೊಂದಿಗೆ ಬಂದಿತ್ತು ಅಂತ ಹೇಳಲಾಗುತ್ತದೆ

ಹಾಗಾಗಿ ಇದನ್ನು ತಾಯಿ ಲಕ್ಷ್ಮಿಯ ಸ್ವರೂಪ ಅದಕ್ಕಾಗಿ ಕವಡೆಯು ದಿವ್ಯಶಕ್ತಿಯನ್ನು ಹೊಂದಿದೆ ಅಂತ ಹೇಳಲಾಗುತ್ತದೆ ಹಿಂದಿನ ಕಾಲದಲ್ಲಿ ಕವಡೆಯನ್ನು ಹಣದ ರೂಪದಲ್ಲಿ ಬಳಸಲಾಗುತ್ತಿತ್ತು ಒಂದೊಂದು ಬಣ್ಣದ ಕಡೆಗೆ ಒಂದೊಂದು ಮೌಲ್ಯವನ್ನು ನಿಗದಿ ಮಾಡಲಾಗಿತ್ತು ಅದನ್ನು ವ್ಯವಹಾರಗಳಿಗೆ ಉಪಯೋಗಿಸಲಾಗುತ್ತಿತ್ತು ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಲಕ್ಷ್ಮಿಯ ಆಶೀರ್ವಾದ ಇರುತ್ತದೆ ಜೊತೆಗೆ ವ್ಯಾಪಾರವೂ ಕೂಡ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇತ್ತು ಆದರೆ ಬರುತ್ತಾ ಬರುತ್ತಾ ಕವಡೆಗೆ ಬೆಲೆಯೇ ಇಲ್ಲದಂತಾಯಿತು ಸ್ನೇಹಿತರೆ ಕವಡೆ ಏನಾದರೂ

ನಿಮ್ಮ ಕೈಗೆ ಸಿಕ್ಕಿದ್ದೇ ಆದಲ್ಲಿ ಅದನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡುವುದಾಗಲಿ ಅಥವಾ ಎಲ್ಲಾದರೂ ಬಿಸಾಕುವುದನ್ನು ಮಾಡಲೇಬೇಡಿ ಆ ಕವಡೆಯಲ್ಲಿ ನಿಮ್ಮನ್ನು ಅಗರ್ಭ ಶ್ರೀಮಂತರನ್ನಾಗಿ ಮಾಡುವ ಶಕ್ತಿ ಇದೆ ಇದನ್ನು ಇಟ್ಟುಕೊಂಡು ನೀವು ಮಾಡಬೇಕಾಗಿರುವ ಒಂದು ಕೆಲಸ ಇದೆ ಕವಡೆ ಈ ಕೆಲಸವನ್ನು ಮಾಡುವುದರಿಂದ ಅದರ ಅಸಲಿ ಶಕ್ತಿ ಏನು ಎನ್ನುವುದನ್ನು ತೋರಿಸುತ್ತದೆ ಆ ಕೆಲಸಗಳು ಏನು ಎನ್ನುವುದನ್ನು ಒಂದೊಂದಾಗಿ ಹೇಳುತ್ತೇವೆ ಇವುಗಳನ್ನು ನೀವು ತಪ್ಪದೆ ಮಾಡಿ ನಿಮ್ಮ ವ್ಯಾಪಾರ ವಹಿವಾಟು ದಿನದಿಂದ ದಿನಕ್ಕೆ ನಷ್ಟ ಆಗುತ್ತಿದೆಯಾ

ಅಥವಾ ನೀವು ಏನೇ ಕೆಲಸ ಮಾಡಿದರೂ ಪದೇ ಪದೇ ವಿಜ್ಞ ಅನುಭವಿಸುತ್ತಿದ್ದೀರಾ ಹಾಗಿದ್ದಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ ಚೈತ್ರ ನವರಾತ್ರಿಯ ಶುಕ್ರವಾರದಂದು ಹನ್ನೊಂದು ಬಿಳಿ ಬಣ್ಣದ ಕವಡೆಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಗಂಟು ಮಾಡಿ ಆನಂತರ ನೀವು ಹಣವನ್ನು ಎಲ್ಲಿ ಭದ್ರ ಮಾಡಿ ಇಡುತ್ತೀರೋ ಅದೇ ಜಾಗದಲ್ಲಿ ಈ ಕವಡೆಯನ್ನು ಇಟ್ಟುಬಿಡಿ ಹೀಗೆ ಮಾಡಿದ ನಂತರ ಲಕ್ಷ್ಮೀದೇವಿಯನ್ನು ಪೂಜಿಸಿ ಮತ್ತು ಆಕೆ ಬಳಿ ನಿಮ್ಮ ಆದಾಯವನ್ನು ಹೆಚ್ಚಿಸುವಂತೆ ಪ್ರಾರ್ಥಿಸಿ ಆಗ ನೋಡಿ ದಿನೇ ದಿನೇ ನಿಮ್ಮ ವ್ಯಾಪಾರ ವಹಿವಾಟು ಹೇಗೆ ಹೆಚ್ಚುತ್ತದೆ ಅಂತ ಕೆಲವರು ಎಷ್ಟೇ ಪ್ರಯತ್ನ ಪಟ್ಟರು ಒಳ್ಳೆಯ ಕೆಲಸ ಸಿಗದೇ ಒದ್ದಾಡುತ್ತಾ ಇರುತ್ತಾರೆ

ಅಂಥವರು ನೀವು ಇಂಟರ್ವ್ಯೂ ಗೆ ಹೋಗುವ ಮುನ್ನ ಪರ್ಸ್ನಲ್ಲಿ ಕವಡೆಯನ್ನು ಹಾಕಿ ಹೀಗೆ ಮಾಡುವುದರಿಂದ ನೀವು ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಕೆಲಸದಲ್ಲಿ ಬರ್ತಿ ಸಿಗುತ್ತಾ ಇಲ್ಲ ಅಂತ ಚಿಂತೆ ಮಾಡುತ್ತಿರುವವರು ನಿಮ್ಮ ಬಳಿ ಸದಾ ಕವಡೆಯನ್ನು ಇಟ್ಟುಕೊಂಡರೆ ಸಾಕು ಅವನೇ ನಿಮ್ಮ ಶಕ್ತಿಯಿಂದ ಈ ಸಮಸ್ಯೆಯನ್ನು ದೂರ ಮಾಡಿಬಿಡುತ್ತದೆ ಎಷ್ಟೋ ಬಾರಿ ನೀವು ಅನವಶ್ಯಕವಾಗಿ ಹಣವನ್ನು ಖರ್ಚು ಮಾಡಬಾರದು ಅಂತ ಅಂದುಕೊಂಡಿರುತ್ತೀರಾ

ಆದರೂ ಯಾವುದೂ ಕೆಲಸಕ್ಕೆ ಖರ್ಚಾಗಿ ಬಿಡುತ್ತದೆ ಅದರ ಲೆಕ್ಕವು ಸಿಗುವುದಿಲ್ಲ ಆಮೇಲೆ ತಿಂಗಳ ಅಂತ್ಯದಲ್ಲಿ ದುಡ್ಡಿಲ್ಲ ಅಂತ ತಲೆ ಕೆಡಿಸಿಕೊಂಡು ಬಿಡುತ್ತೀರಾ ಅದಕ್ಕೆ ನೀವೇನು ಮಾಡಬೇಕು ಅಂದರೆ ಒಂದು ಕವಡೆಯನ್ನು ತೆಗೆದುಕೊಂಡು ಶುಕ್ರವಾರದಂದು ಲಕ್ಷ್ಮಿಯ ಮುಂದೆ ಇಟ್ಟು ಪೂಜೆ ಮಾಡಿ ನಂತರ ಆ ಕವಡೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯ ಕಬೋರ್ಡ್ ನಲ್ಲಿ ಇಟ್ಟುಬಿಡಿ ಹೀಗೆ ನೀವು ಪ್ರತಿ ಶುಕ್ರವಾರ ಮಾಡಬೇಕು ಇದರಿಂದ ನೀವು ಮಾಡುವ ವ್ಯರ್ಥ ಖರ್ಚಿನ ಮೇಲೆ ಬ್ರೇಕ್ ಬೀಳುತ್ತದೆ ಹಾಗೆ ಇನ್ನಷ್ಟು ಸಂಪತ್ತು ನಿಮ್ಮ ಮನೆಯಲ್ಲಿ ಇರುವಂತೆ ಮಾಡುತ್ತದೆ

ಇದೇ ಕವಡೆಯನ್ನು ಆಯುಷ್ಯವರ್ಧಕ ಆರೋಗ್ಯವರ್ಧಕ ಅಂತ ಹೇಳಲಾಗುತ್ತದೆ ಇದೇ ಕಾರಣಕ್ಕೆ ಆದಿವಾಸಿ ಜನರು ಮಗು ಹುಟ್ಟಿದ ತಕ್ಷಣ ಕವಡೆಗೆ ರಂದ್ರ ಮಾಡಿ ಅದಕ್ಕೆ ಕಟ್ಟಿಬಿಡುತ್ತಾರೆ ಹಾಗೇನೆ ರೈತರು ತಮ್ಮ ಎತ್ತುಗಳಿಗೆ ಇಂದಿಗೂ ಕೂಡ ಕವಡೆಯೇ ರಂಧ್ರ ಮಾಡಿ ಕೊರಳಿಗೆ ಕಟ್ಟುವುದನ್ನು ನೋಡಿರುತ್ತೀರಾ ಕವಡೆಯನ್ನು ದೃಷ್ಟಿ ದೋಷ ನಿವಾರಣೆಗೆ ಬಳಸುತ್ತಾರೆ ಈ ಕವಡೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಶಕ್ತಿಯನ್ನು ಕೂಡ ಇಟ್ಟುಕೊಂಡಿದೆ ಅದಕ್ಕಾಗಿ ನೀವು

ಈ ಚಿಕ್ಕ ಕೆಲಸಗಳನ್ನು ಮಾಡಬೇಕು ಅಷ್ಟೇ ನೀವು ಶ್ರೀಮಂತರಾಗಬೇಕು ಅಂದರೆ ಏನು ಮಾಡಬೇಕು ಅಂದರೆ ಚೈತ್ರ ನವರಾತ್ರಿಯಿಂದ ಕವಡೆಗೆ ವಿಶೇಷ ಪೂಜೆಯನ್ನು ಮಾಡಿ ಈ ದಿನ ಪೂಜೆ ಮಾಡಿದ್ದೆ ಆದರೆ ನಿಮಗೆ ಸುಖ ಸಮೃದ್ಧಿ ನೆಮ್ಮದಿಯನ್ನು ಕೊಡುತ್ತದೆ ಅದಕ್ಕಾಗಿ ಮೊದಲಿಗೆ ನೀವು 11 ಹಳದಿ ಬಣ್ಣದ ಕವಡೆಗಳನ್ನು ತೆಗೆದುಕೊಳ್ಳಿ ಅದನ್ನು ಹೊಸದಾಗಿ ಇರುವಂತಹ ಹಸಿರು ಬಟ್ಟೆಯಲ್ಲಿ ಇಟ್ಟು ಮನೆಯ ಉತ್ತರ ದಿಕ್ಕಿನಲ್ಲಿ ಯಾರಿಗೂ ಕಾಣದಂತೆ ಇಡಬೇಕು ಹೀಗೆ ಮಾಡುವುದರಿಂದ ಭಗವಾನ್ ಕುಬೇರನು ಬಹಳ ಸಂತೋಷನಾಗುತ್ತಾನೆ ಆತನ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ ಇಷ್ಟಾದರೆ

ಸಾಕು ಕುಟುಂಬದಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ ಈ ಕವಡೆ ಪೂಜೆ ಮಾಡಿದ್ದನ್ನು ಯಾರಿಗೂ ಹೇಳಬೇಡಿ ಯಾರಿಗೂ ತೋರಿಸಬಾರದು ತೋರಿಸಿದ್ದೆ ಆದರೆ ಚಂಚಲಿಯಾದ ಲಕ್ಷ್ಮಿ ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದೆ ಅಂತ ಕಂಡಲ್ಲಿ 11 ಹಳದಿ ಬಣ್ಣದ ಕವಡೆಗಳನ್ನು ತೆಗೆದುಕೊಂಡು ಮನೆಯ ಮುಖ್ಯ ಬಾಗಿಲಿಗೆ ತೂಗುಹಾಕಿ ಹೀಗೆ ಮಾಡುವುದರಿಂದ ಸಂಪತ್ತು ಸಮೃದ್ಧಿ ಬರುತ್ತದೆ ಜೊತೆಗೆ ಕೆಟ್ಟ ಕಣ್ಣುಗಳಿಂದ ನಿಮ್ಮ ಮನೆಯನ್ನು ರಕ್ಷಿಸುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Numerology Kannada ಯಾವ ವಯಸ್ಸಿನಲ್ಲಿ ಏಳಿಗೆ ಆಗುತ್ತೆ ನೋಡಿ

moles astrology ಗರುಡ ಮಚ್ಚೆ ಎಂದರೇನು? 

Leave A Reply

Your email address will not be published.