KannadaVastu ನಿಮಗೆ ಹಿಡಿದಿರುವ ದರಿದ್ರವನ್ನು 2 ನಿಮಿಷದಲ್ಲಿ
KannadaVastu Tips ಸ್ನೇಹಿತರೇ ನಿಮಗೆ ಅಂಟಿರುವ ದಾರಿದ್ರವನ್ನು ಎರಡು ನಿಮಿಷದಲ್ಲಿ ಬಿಡಿಸಿಕೊಳ್ಳಿ ಅದು ಹೇಗೆಂದರೆ ಪ್ರತಿಯೊಬ್ಬರು ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ದುಡಿಯುತ್ತಿರುತ್ತೀರಿ. ಒಂದು ನಿಯಮಬದ್ಧವಾಗಿ ಜೀವನವನ್ನು ಸಾಗಿಸುತ್ತೀರಿ ಆದರೇ ಬೆಳವಣಿಗೆ ಮಾತ್ರ ಇರುವುದಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಸಿಗದೇ ಸೋಲನ್ನು ಅನುಭವಿಸುತ್ತೀರಿ.
ಕೆಲವೊಮ್ಮೆ ಸಂಕಲ್ಪಿಸಿದ ಕಾರ್ಯಗಳು ನಡೆಯುವುದೇ ಇಲ್ಲ. ಏನೋ ಆತಂಕ, ವಿಘ್ನಗಳು ಅಡ್ಡಿ ಬರುತ್ತಲೇ ಇರುತ್ತವೆ. ಹಾಗಾಗಿ ನಿರಾಶೆ, ಹತಾಶೆ ಉಂಟಾಗಿ ನಮ್ಮ ಹಣೆಬರಹವೇ ಇಷ್ಟು ನಮ್ಮ ಅದೃಷ್ಠವೇ ಇಷ್ಟು ಎಂದು ಆರಕ್ಕೆ ಏರದೇ ಮೂರಕ್ಕೆ ಇಳಿಯದೇ ಜೀವನವನ್ನು ಸಾಗಿಸುತ್ತಿರುತ್ತಾರೆ. ಕೆಲವೊಮ್ಮೆ ನಮ್ಮ ಸ್ನೇಹಿತರೂ ನಮ್ಮ ಬಂಧುಗಳೇ ಇರಲಿ ನಮ್ಮ ಜೊತೆ ಕೈ ಸೇರಿಸದೇ ನಮಗೆ ಶತೃಗಳಾಗುತ್ತಾರೆ. KannadaVastu
ಅರ್ಥಮಾಡಿಕೊಳ್ಳಬೇಕಾದವರೇ ಅರ್ಥಮಾಡಿಕೊಳ್ಳದೇ ಅನರ್ಥಮಾಡಿಕೊಂಡು ಸಮಸ್ಯೆಗೆ ಸಿಲುಕಿಕೊಂಡು ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ಕಾರಣ ಮನೆಯಲ್ಲಿ ನೆಮ್ಮದಿಯ ಜೀವನ ಇಲ್ಲದೇ ಇರುವುದು ಅದಕ್ಕೆ ಕಾರಣ ಮನೆಯಲ್ಲಿ ಯಾವಾಗಲೂ ನಕಾರಾತ್ಮಕ ಶಕ್ತಿಯು ಪಸರಿಸುತ್ತಿರುವುದು. ಅಂದರೆ ನಕಾರಾತ್ಮಕ ಯೋಚನೆ, ನಕಾರಾತ್ಮಕ ಶಕ್ತಿ ಆ ಮನೆಯಲ್ಲಿ ಹೆಚ್ಚಾಗಿರುವುದರಿಂದ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಗೆಲ್ಲಲು ಆಗುತ್ತಿರುವುದಿಲ್ಲ. KannadaVastu
ಇಂತಹ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೇ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೇ ಸಾಕು ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೊರಗೆ ಹೋಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ. ಎರಡು ಜೊತೆ ಕರ್ಪೂರದ ಬಿಲ್ಲೆಗಳನ್ನು ತೆಗೆದುಕೊಳ್ಳಿ, ಏಳು ಜೊತೆ ಲವಂಗ ಅಂದರೆ 14 ಲವಂಗ, ನಾಲ್ಕು ಕರ್ಪೂರ ಇವುಗಳನ್ನು ತೆಗೆದುಕೊಂಡು ಎರಡು ಲವಂಗಗಳ ಮೇಲೆ ಒಂದು ಲವಂಗ ಇಡಿ ಹಾಗೆಯೇ
ಎರಡು ಕರ್ಪೂರಗಳ ಮೇಲೆ ಒಂದು ಕರ್ಪೂರವನ್ನು ಇಡಿ ಪಕ್ಕಪಕ್ಕದಲೇ ಇವುಗಳನ್ನ ಜೋಡಿಸುತ್ತಾ ಹೋಗಿ ಹೀಗಿ ಜೋಡಿಸಿದ ನಂತರ ಒಂದು ಜೊತೆಯಾಗಿರುವ ಕರ್ಪೂರವನ್ನು ಬೆಳಗಿಸಿ ಮತ್ತೊಂದು ಜೊತೆಯಾಗಿರುವ ಲವಂಗವನ್ನು ಹಾಕಿ, ಇದು ಬೆಳಗುತ್ತಿರುವ ತನಕ ಬಗೆ ಬಗೆಯ ಶಬ್ಧಗಳು ಬರುತ್ತಲೇ ಇರುತ್ತದೆ. KannadaVastu
ಇದರಿಂದ ಮನೆಯಲ್ಲಿರುವ ದೃಷ್ಠಿ ದೋಷ ತೊಲಗಿ ಹೋಗುತ್ತದೆ. ನಾಲ್ಕು ಕರ್ಪೂರ ಮತ್ತು 7 ಜೊತೆ ಲವಂಗಗಳನ್ನು 7 ದಿನ ಮಾಡುತ್ತಾ ಬನ್ನಿ ಹೀಗೆ ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಪ್ರಭಾವ ತೊಲಗಿಹೋಗುತ್ತದೆ. ಎರಡು ನಿಮಿಷ ಮಾಡುವ ಈ ಉಪಾಯದಿಂದ ಎಲ್ಲಾ ಕಷ್ಟಗಳು ತೊಲಗಿ ಸುಖ ಸಂತೋಷ ನಿಮ್ಮದಾಗುತ್ತದೆ. KannadaVastu