Choose 1 flower ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ
choose 1 flower and know about youಸ್ನೇಹಿತರೇ ಈ ಐದು ಹೂಗಳಲ್ಲಿ ಒಂದು ಹೂ ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಹಾಗೇ ನೀವು ಸೆಲೆಕ್ಟ್ ಮಾಡಿರುವ ಹೂವಿನ ಪ್ರಕಾರ ನಿಮಗೆ ಯಾವ ದೇವರ ಆಶೀರ್ವಾದ ಇದೆ, ಹಾಗೇ ಆ ದೇವರ ಆಶೀರ್ವಾದದಿಂದ ಭವಿಷ್ಯದಲ್ಲಿ ನಿಮಗೆ ಏನೇನು ಲಾಭಗಳು ಸಿಗುತ್ತದೆ, ಏನೇನು ಫಲಗಳು ಸಿಗುತ್ತದೆ ಎಲ್ಲವನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಇದರಲ್ಲಿ ನೀವು ಮೊದಲನೇ ಹೂವನ್ನು ಆರಿಸಿದ್ದರೇ ನಿಮಗೆ ಭಗವಂತ ಶ್ರೀಕೃಷ್ಣ ಆಶೀರ್ವಾದ ಇರುತ್ತದೆ ಎಂದು ಈ ಹೂವನ್ನು ಆಯ್ಕೆ ಮಾಡುವುದರಿಂದ ಗೊತ್ತಾಗುತ್ತದೆ. ಇದಲ್ಲದೇ ನಿಮ್ಮ ಜೀವನದಲ್ಲಿ ಯಾವುದೇ ವಿಚಾರದಲ್ಲಿ ಕಷ್ಟ ಬಂದರೇ ನಿಮ್ಮ ಬೆನ್ನೆಲುಬಾಗಿ ಶ್ರೀಕೃಷ್ಣ ನಿಂತಿರುತ್ತಾನೆ. ಹಾಗೇ ನಿಮಗೆ ನಾನೂ ಒಂಟಿ ಎನಿಸಿದಾಗ ಕೃಷ್ಣನನ್ನ ಒಮ್ಮೆ ನೆನೆದರೇ ಸಾಕು ಆ ತರಹದ ಒಂಟಿತನ ಮತ್ತೆ ಬಾರದಂತೆ ಶ್ರೀಕೃಷ್ಣ ನಿಮ್ಮ ಜೀವನದಲ್ಲಿ ಎಲ್ಲವನ್ನು ಸರಿಮಾಡುತ್ತಾನೆ. Choose 1 flower
ಎರಡನೇ ಹೂವನ್ನು ಆಯ್ಕೆ ಮಾಡಿದ್ದರೇ ಇವರಿಗೆ ವಿಶೇಷವಾಗಿ ಲಕ್ಷ್ಮಿದೇವಿಯ ಆಶೀರ್ವಾದ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗೂ ಇವರು ಕೂಡ ಲಕ್ಷ್ಮಿ ಅನ್ನು ಆರಾಧಿಸಿದರೇ ಸಾಕು ಆದಷ್ಟು ಬೇಗ ಇವರು ಸಂಪತ್ತನ್ನ ಪಡೆಯುತ್ತಾರೆ. ಹೀಗಾಗಿ ಇವರ ಜೀವನದಲ್ಲಿ ಹಣದ ಕೊರತೆ ಕಡಿಮೆ ಎಂದು ಹೇಳಬಹುದು.
ಮೂರನೇ ಹೂವನ್ನು ಆಯ್ಕೆ ಮಾಡಿದ್ದರೇ ವಿಶೇಷವಾಗಿ ಮಹಾದೇವನ ಆಶೀರ್ವಾದ ಇರುತ್ತದೆ Choose 1 flower
ಎಂದು ಹೇಳಬಹುದು. ಎಷ್ಟೇ ಕಷ್ಟದಲ್ಲಿದ್ದರೂ ಓಂ ನಮಃ ಶಿವಾಯ ಎಂದು ಮಹಾದೇವನನ್ನ ನೆನೆದರೇ ಸಾಕು ಜೀವನದಲ್ಲಿರುವ ಎಲ್ಲಾ ಕಷ್ಟಗಳು ಕೂಡ ಶಿವನ ಮೂರನೇ ಕಣ್ಣಿನಿಂದ ಬೆಂಕಿಯ ಪ್ರಭಾವದಿಂದ ಸುಟ್ಟು ಹೋಗುತ್ತದೆ.ನಾಲ್ಕನೇ ಹೂವನ್ನು ಆಯ್ಕೆ ಮಾಡಿದ್ದರೇ ಸೂರ್ಯದೇವನ ಆಶೀರ್ವಾದ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ನಿಮ್ಮಲ್ಲಿ ತೇಜಸ್ಸು ಹೆಚ್ಚು ಇರುತ್ತದೆ ಅಂದರೆ
ನೀವು ಎಷ್ಟೇ ಕಷ್ಟಬಂದರೂ ಕುಗ್ಗುವುದಿಲ್ಲ. ಎಲ್ಲವನ್ನು ಒಬ್ಬನೇ ಎದುರಿಸುತ್ತೀನಿ ಎಂಬ ಧೈರ್ಯ ಮತ್ತು ಸ್ಥೈರ್ಯ ಎರೆಡೂ ಇರುತ್ತದೆ. ಇವರ ಜೀವನದಲ್ಲಿ ತುಂಬಾ ಕಷ್ಟ ಇದೆ ಎಂಬ ಸಂದರ್ಭ ಬರುವುದಿಲ್ಲ. ಇವರು ತಮ್ಮ ಜೀವನದಲ್ಲಿ ಸಂತೋಷದಿಂದ ಇರುವ ವ್ಯಕ್ತಿಗಳು ಆಗಿರುತ್ತಾರೆ. Choose 1 flower
ಐದನೇ ಹೂವನ್ನು ಆಯ್ಕೆ ಮಾಡಿದ್ದರೇ ಇವರ ಮೇಲೆ ಎಲ್ಲರಿಗೂ ಪ್ರಿಯವಾದ ಗಣೇಶನ ಆಶೀರ್ವಾದ ಇರುತ್ತದೆಂದು ಹೇಳಲಾಗುತ್ತದೆ. ಇವರು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಬಾರಿ ಗಣೇಶನನ್ನು ನೆನೆದರೇ ಸಾಕು ಇವರಿಗೆ ತಮ್ಮ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆಂದು ಹೇಳಬಹುದು. Choose 1 flower
ಇವರು ಬಹಳ ಚುರುಕಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಅಂದರೆ ಯಾವ ಕೆಲಸವನ್ನು ಕೊಟ್ಟರೆ ಬಹಳ ಚುರುಕಾಗಿ ಮಾಡುತ್ತಾರೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಗಣೇಶನ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಏನೆಲ್ಲಾ ಪಡೆದುಕೊಳ್ಳಬೇಕೋ ಅದೆಲ್ಲವನ್ನೂ ಪಡೆದೇ ಪಡೆಯುತ್ತಾರೆ.