clear loan ಸುಗಂಧ ದ್ರವ್ಯ ಇಲ್ಲಿಡಿ
clear loan ಸ್ನೇಹಿತರೇ ಜೀವನದಲ್ಲಿ ತುಂಬಾ ನೊಂದಿದ್ದೀರಾ? ಕೈಯಲ್ಲಿ ಹಣ ಉಳಿಯುತ್ತಿಲ್ಲವಾ? ಸುಗಂಧದ್ರವ್ಯದಿಂದ ಈ ಚಿಕ್ಕ ಕೆಲಸ ಮಾಡಿರಿ. ನಿಮ್ಮ ಬಳಿ ಕಂತೆ ಕಂತೆ ನೋಟು ಸದಾ ಇರುತ್ತದೆ. ಇಂತಹ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ದುಡ್ಡು ಜನರ ಮನಸ್ಸನ್ನು ಬದಲಾಯಿಸಿ ಎಲ್ಲರನ್ನು ಆಳುತ್ತಿದೆ. ಜೀವನದಲ್ಲಿ ದುಡ್ಡೇ ಮುಖ್ಯವಲ್ಲವೆಂದರೂ ನಮ್ಮ ಜೀವನದಲ್ಲಿ ದುಡ್ಡು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ನಮ್ಮ ಜೀವನದಲ್ಲಿ ದುಡ್ಡು ಎಲ್ಲವನ್ನು ತಂದುಕೊಡುವುದಿಲ್ಲ ಎಂಬುದನ್ನ ಮನವರಿಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಐಷರಾಮಿ ಜೀವನವನ್ನು ನಡೆಸಬೇಕು ಎಂದು ಕನಸು ಕಾಣುತ್ತಾನೆ.
ಅದರಲ್ಲಿ ಏನು ತಪ್ಪಿಲ್ಲ. ಆದರೇ ಎಲ್ಲರಿಗೂ ಆ ಸುಖ ಸಿಗುವುದಿಲ್ಲ. ಇದಕ್ಕೆಲ್ಲಾ ಕಾರಣ ಆ ವ್ಯಕ್ತಿಯ ಹಿಂದಿನ ಜನ್ಮದ ಕರ್ಮ ಮತ್ತು ಗ್ರಹಚಾರ ಫಲಗಳೇ ಆಗಿರುತ್ತದೆ. ಶುಕ್ರಗ್ರಹವು ಐಷರಾಮಿಯ ಗ್ರಹವಾಗಿದೆ. ಜೀವನದಲ್ಲಿ ಹಣದ ಸಮಸ್ಯೆ ಎಂದಾದರೇ, ನೀವು ದುಡಿದ ಹಣ ನಿಮ್ಮ ಕೈ ಸೇರುತ್ತಿಲ್ಲ ಎಂದಾದರೇ ಶುಕ್ರ ನೀಚ ಸ್ಥಾನದಲ್ಲಿರುತ್ತಾನೆ.
ಸುಗಂಧ ದ್ರವ್ಯವು ಮನುಷ್ಯನ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಗಳನ್ನು ತರಬಲ್ಲದು. ಶುಕ್ರನನ್ನು ಸ್ಟ್ರಾಂಗ್ ಮಾಡಬಲ್ಲದು. clear loan
ಬಗೆಬಗೆಯ ಸುಗಂಧ ದ್ರವ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸುಗಂಧ ದ್ರವ್ಯವನ್ನು ಉಪಯೋಗಿಸುವುದಕ್ಕೂ ಒಂದು ಕಾರಣವಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಸುಗಂಧ ದ್ರವ್ಯವನ್ನು ಸಿಂಪಡಿಸುವುದರ ಮೂಲಕ ಪ್ರಾರಂಭ ಮಾಡುತ್ತಿದ್ದರು. ಯಾವುದೇ ಒಳ್ಳೆಯ ಕೆಲಸ ಮಾಡುವ ಮುಂಚೆ ಅಥವಾ ಹೋಗುವಾಗ ಸುಗಂಧ ದ್ರವ್ಯವನ್ನು ನಾಭಿಗೆ ಹಚ್ಚಿಕೊಂಡರೆ ಆ ಕೆಲಸದಲ್ಲಿ ಯಶಸ್ಸು ಹಾಗೂ ಹಣ ಸಿಗುತ್ತದೆಂದು ಹಿರಿಯರು ಹೇಳುತ್ತಿದ್ದರು.
ನೀವು ಒಳ್ಳೆಯ ಸುಗಂಧ ದ್ರವ್ಯವನ್ನು ಹಾಕಿಕೊಂಡು ಹೋದರೇ ಬೇರೆಯವರನ್ನು ಆ ಸುವಾಸನೆಯಿಂದ ಆಕರ್ಷಣೆ ಮಾಡಬಹುದು. ಸುಗಂಧ ಸುವಾಸನೆ ಬಂದರೇ ಎಂತಹವರು ಕೂಡ ಆಕರ್ಷಣೆಯಾಗುತ್ತಾರೆ. ಅಷ್ಟೇ ಅಲ್ಲ ಶುಕ್ರದೇವತೆಗಳಿಗೂ ಕೂಡ ಸುಗಂಧ ದ್ರವ್ಯ ಎಂದರೆ ಅಚ್ಚುಮೆಚ್ಚು. ಹಾಗಾಗಿ ಸುಗಂಧ ದ್ರವ್ಯಗಳನ್ನ ಬಳಸುವುದರಿಂದ ನಿಮಗೆ ಯಾವುದರಲ್ಲೂ ಹಿನ್ನೆಡೆಯಾಗುವುದಿಲ್ಲ. ಮನೆಯಿಂದ ಹೊರಗಡೆ ಹೋಗುವಾಗ ಗುಲಾಬಿಯ ಸುಗಂಧ ದ್ರವ್ಯವನ್ನು ಒಕ್ಕಳಿಗೆ ಹಚ್ಚಿಕೊಂಡು ಹೋಗಬೇಕು. clear loan
ಲಕ್ಷ್ಮಿದೇವಿಗೆ ಗುಲಾಬಿಯ ಸುಗಂಧ ದ್ರವ್ಯ ಅತ್ಯಂತ ಶುಭವಾದದ್ದು. ಒಂದು ವೇಳೆ ಗುಲಾಬಿಯ ಸುಗಂಧ ದ್ರವ್ಯ ಇಲ್ಲದಿದ್ದರೇ ಚಂದನಾ ಅಥವಾ ಮಲ್ಲಿಗೆಯ ಸುಗಂಧ ದ್ರವ್ಯವನ್ನು ಹಚ್ಚಿಕೊಳ್ಳಬೇಕು. ಇದರಿಂದಲೂ ಕೂಡ ಸಂಪತ್ತು ಸಿಗುತ್ತದೆ. ಚಂದನಾ ಮತ್ತು ಮಲ್ಲಿಗೆಯ ಸುಗಂಧ ದ್ರವ್ಯವನ್ನು ನಾಭಿಗೆ ಹಚ್ಚಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ. clear loan
ತಲೆನೋವು, ಮೈಗ್ರೈನ್ ಇದ್ದರೇ, ಕೋಪ ಹೆಚ್ಚಾಗಿದ್ದರೇ ಎಲ್ಲವನ್ನು ಕಡಿಮೆ ಮಾಡುವುದಕ್ಕೆ ಸಹಕಾರಿಯಾಗುತ್ತದೆ. ರಾತ್ರಿ ನಿದ್ದೆ ಸಮಸ್ಯೆ ಇದ್ದರೇ ಈ ತರಹದ ಸುಗಂಧ ದ್ರವ್ಯ ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಚಂದನದ ಸುಗಂಧ ದ್ರವ್ಯದ ಒಂದು ಹನಿಯನ್ನು ನಾಭಿಗೆ ಹಚ್ಚಿಕೊಂಡು ಮಲಗಿದರೇ ನಿದ್ದೆ ಚೆನ್ನಾಗಿ ಬರುತ್ತದೆ. ಹಣದ ತಿಜೋರಿಯ ಮುಖ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಡಬೇಕು. ನಿಮಗೆ ಯಾವುದೇ ಕೆಲಸ ಮಾಡದರೂ ಪೂರ್ತಿಯಾಗುತ್ತಿಲ್ಲವೆಂದಾದರೇ, ಯಾವಾಗಲೂ ಕೆಟ್ಟದ್ದೆ ಆಗುತ್ತಿದೆ ಎಂದು ಅನುಭವವಾಗುತ್ತಿದ್ದರೇ ಚಂದನದ ಸುಗಂಧ ದ್ರವ್ಯವನ್ನು ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಬೇಕು
ಆದಾದ ಮೇಲೆ ಸುಗಂಧ ದ್ರವ್ಯವನ್ನು ನಾಭಿಗೂ ಕೂಡ ಹಚ್ಚಬೇಕು. ಒಂದು ಡ್ರಾಪ್ ಸುಗಂಧದ್ರವ್ಯವನ್ನು ಹತ್ತಿಗೆ ಹಚ್ಚಿ ಹತ್ತಿಯಿಂದ ನಾಭಿಗೆ ಹಚ್ಚಬೇಕು. ಈ ರೀತಿ ಪ್ರತಿದಿನ ಮಾಡುವುದರಿಂದ ಸಂಮೃದ್ಧಿ ಕಾಣುತ್ತೀರಿ. ನಿಮ್ಮ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲವೆಂದಾದರೇ ರಾಹುವಿನ ಕ್ರೂರ ದೃಷ್ಠಿ ನಿಮ್ಮ ಮೇಲಿದೆ. ರಾಹುವಿನ ಕ್ರೂರ ದೃಷ್ಟಿ ನಿಮ್ಮ ಮೇಲಿನಿಂದ ಹೋಗಬೇಕೆಂದರೆ ರಾಹು ಸುಗಂಧದ್ರವ್ಯದ ಸುವಾಸನೆಯಿಂದ ಶಾಂತನಾಗುತ್ತಾನೆ. ಹಾಗಾಗಿ ನಿಮ್ಮ ಮೇಲಿನ ರಾಹುವಿನ clear loan
ಕೆಟ್ಟ ದೃಷ್ಟಿ ಹೋಗಲಾಡಿಸಬೇಕಾದರೇ ನಿಮ್ಮ ನಾಭಿಗೆ ಸುಗಂಧದ್ರವ್ಯವನ್ನು ಹಚ್ಚಿಕೊಳ್ಳಬೇಕು. ನೀವು ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಮನೆಯಲ್ಲೇ ಉಳಿಯಬೇಕಾದರೇ 21 ಮಂಗಳವಾರ ಹನುಮಾನ್ ದೇವರಿಗೆ ಮಲ್ಲಿಗೆಯ ಎಣ್ಣೆ, ಕೇದಿಗೆಯ ಸುಗಂಧದ್ರವ್ಯವನ್ನು ಹನುಮಂತದೇವರ ಭುಜಗಳಿಗೆ ಹಚ್ಚಿ ಎಂದು ದೇವಸ್ಥಾನಕ್ಕೆ ಕೊಡಬೇಕು. ಮನೆಯಲ್ಲಿ ಪ್ರತಿಯೊಂದಕ್ಕೂ ಜಗಳವಾಗುತ್ತಿದೆ ಎಂದಾದರೇ ಸುಗಂಧ ದ್ರವ್ಯವನ್ನು ನಿಮ್ಮ ನಾಭಿಗೆ ಹಚ್ಚಿಕೊಳ್ಳಿ.
ನಿಮ್ಮ ಮನೆಯ ಮೂಲೆ ಮೂಲೆಯಲ್ಲೂ ಸುಗಂಧ ದ್ರವ್ಯವನ್ನು ಸಿಂಪಡಿಸಬೇಕು. ಇದರಿಂದ ಮನೆಯಲ್ಲಿ ಒಳ್ಳೆ ರೀತಿಯಲ್ಲಿ ಪಾಸಿಟಿವ್ ಬೆಳವಣಿಗೆಯನ್ನು ಕಾಣುತ್ತೇವೆ. ಪತಿಪತ್ನಿಯರಲ್ಲಿ ಜಗಳ, ಬಿರುಕುಗಳು ಕಾಣಿಸಿಕೊಂಡರೆ ಸುಗಂಧದ್ರವ್ಯದ ಒಂದು ಬಾಟಲ್ ಅನ್ನು ದೇವಸ್ಥಾನಕ್ಕೆ ನೀಡಬೇಕು ಆಗ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ಪ್ರತಿದಿನ ನಿಮ್ಮ ನಾಭಿಗೆ ಸುಗಂಧ ದ್ರವ್ಯವನ್ನು ಹಾಕುವುದರಿಂದ ನೀವು ಅಂದುಕೊಂಡಿದ್ದು ನೆರವೇರುತ್ತದೆ ಮತ್ತು ನಿಮ್ಮ ಜೀವನದಲ್ಲಿ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ.